ನಮ್ಮ ದೇಹಕ್ಕೆ ತಾಮ್ರ ಅಗತ್ಯವಾದ ಖನಿಜವಾಗಿದೆ . ಹೈಡ್ರೋಜನ್ ಆಕ್ಸಿಡೀಕರಣ, ಮೆಲನಿನ್ ಅಭಿವೃದ್ಧಿ (ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುವ ದೇಹದ ರಾಸಾಯನಿಕ ) ಮತ್ತು ಯಕೃತ್ತಿನಲ್ಲಿ ಸಂಗ್ರಹವಾದ ಹಳೆಯ ಕೆಂಪು ರಕ್ತ ಕಣಗಳಿಂದ ಕಬ್ಬಿಣವನ್ನು ಬಿಡುಗಡೆ ಮಾಡಲು , ಇವೇ ಮುಂತಾದ ಕ್ರಿಯೆಗಳಿಗೆ ಕ್ರಿಯಾ ವರ್ಧಕವಾಗಿ ತಾಮ್ರ ಕೆಲಸ ಮಾಡುತ್ತದೆ . ತಾಮ್ರದ ನೀರಿನ ಮೂಲಕ ದೇಹಕ್ಕೆ ಈ ಖನಿಜವನ್ನು ಪೂರೈಸಬಹುದು. ಇದೆ ಕಾರಣಕ್ಕಾಗಿ, ಆಯುರ್ವೇದವು ತಾಮ್ರದ ಪಾತ್ರೆಗಳಿಂದ ನೀರನ್ನು ಕುಡಿಯಲು ಶಿಫಾರಸು ಮಾಡುತ್ತದೆ. Read this […]
Related Articles
This post first appeared on Moolika Ayurveda Best Ayurveda Products Online, please read the originial post: here