ಆಯುರ್ವೇದ ಆಚಾರ್ಯರು ಕಬ್ಬಿನ ರಸವನ್ನು ಕಾಮಾಲೆ , ನಿಮಿರು ದೌರ್ಬಲ್ಯ , ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವಂತಹ ಸ್ಥಿತಿಗಳಲ್ಲಿ ಬಳಸಲು ನಿರ್ದೇಶಿಸಿರುತ್ತಾರೆ . ಕಬ್ಬಿನ ರಸ ತೃಷೆ ನೀಗಿಸುವುದಲ್ಲದೆ , ದಣಿವನ್ನೂ ನಿವಾರಿಸಿ ತತ್ಕ್ಷಣ ದೇಹಕ್ಕೆ ಶಕ್ತಿ ನೀಡುತ್ತದೆ . ವಿಷಯ ಸೂಚಿ ಆಯುರ್ವೇದದಲ್ಲಿ ಕಬ್ಬಿನ ಮಹತ್ವ ಆಯುರ್ವೇದದ ಪ್ರಕಾರ ಕಬ್ಬಿನ ರಸದ ಪ್ರಯೋಜನಗಳು ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಹೆಚ್ಚಿಸಲು ಮತ್ತು ನಿಮಿರು ದೌರ್ಬಲ್ಯ ಕಡಿಮೆ ಮಾಡಲು ಕಬ್ಬಿನ ರಸ (ವೃಷ್ಯ) ಕಬ್ಬಿನ ಇತರ ಅರೋಗ್ಯ ಪ್ರಯೋಜನಗಳು […]
Related Articles
This post first appeared on Ayurveda Help Through Ayurveda Consultations Ayurv, please read the originial post: here