Get Even More Visitors To Your Blog, Upgrade To A Business Listing >>

[ಸಂಕ್ರಾಂತಿ ಸಂಭ್ರಮ] ಗಂಗಾ ನದಿಯಲ್ಲಿ ಮಿಂದ 20 ಲಕ್ಷ ಭಕ್ತರು !

ಭಾರತ ಸೇರಿದಂತೆ ನೆರೆಯ ಭೂತಾನ್, ಬಾಂಗ್ಲಾ ದೇಶದ 20 ಲಕ್ಷಕ್ಕೂ ಅಧಿಕ ಭಕ್ತರು ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಜ.14ರ 2018ರಂದು ಗಂಗಾಸಾಗರ್ ಐಲ್ಯಾಂಡ್ ಬಳಿಯ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು. ಮಕರ ಸಂಕ್ರಾಂತಿ ಅಂದರೆ ಹಿಂದುಗಳ ಪವಿತ್ರ ಹಬ್ಬ. ಈ ವಿಶೇಷ ದಿನ ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಪವಿತ್ರ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಗಂಗಾನದಿಯಲ್ಲಿ ಮಿಂದೇಳುತ್ತಾರೆ. ಸಂಕ್ರಾಂತಿ ಸಂಭ್ರಮದ ಕ್ಷಣಗಳು ಗ್ಯಾಲರಿಯಲ್ಲಿ..








ಆರೋಗ್ಯ, ಆಹಾರ, ಜೀವನಶೈಲಿ ಕುರಿತು kannadatips.com ಗೆ ನೀವು ಕೂಡ ಲೇಖನ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ [email protected]  ಗೆ ಸಂಪರ್ಕಿಸಿ.

#ಆರೋಗ್ಯ #ಆಹಾರ #ಜೀವನಶೈಲಿ   #kannadatips #kannadahealthtips #healthtips






This post first appeared on Kannada Tips, please read the originial post: here

Share the post

[ಸಂಕ್ರಾಂತಿ ಸಂಭ್ರಮ] ಗಂಗಾ ನದಿಯಲ್ಲಿ ಮಿಂದ 20 ಲಕ್ಷ ಭಕ್ತರು !

×

Subscribe to Kannada Tips

Get updates delivered right to your inbox!

Thank you for your subscription

×